ಇನ್ಮುಂದೆ ಕಂದಾಯ ದಾಖಲೆಗಳಿಗಾಗಿ ತಾಲೂಕು ಕಚೇರಿಗೆ ಅಲೆಯಬೇಕಿಲ್ಲ; ನಾಡಕಚೇರಿ ಹಾಗೂ ಆನ್‌ಲೈನ್‌ನಲ್ಲೇ ಲಭ್ಯ! ಗಂಗಾವತಿ: ಕಂದಾಯ ಇಲಾಖೆಯ ಹಳೆಯ ಕಡತಗಳು ಹಾಗೂ ದಾಖಲೆಗಳಿಗಾಗಿ ಸಾರ್ವಜನಿಕರು ಇನ್ಮುಂದೆ ತಾಲೂಕು ಕಚೇರಿಗೆ ಅಲೆಯುವ ಅಥವಾ ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವ ಅಗತ್ಯವಿಲ್ಲ. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಭೂಸುರಕ್ಷಾ ಯೋಜನೆ’ಯಡಿ ತಹಶೀಲ್ದಾರ್ ಕಚೇರಿಯ ಅಭಿಲೇಖಾಲಯದ (ರೆಕಾರ್ಡ್ ರೂಮ್) ಹಳೆಯ ಕಡತಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದ್ದು, ಸಾರ್ವಜನಿಕರು ಇನ್ಮುಂದೆ ನಾಡಕಚೇರಿ ಅಥವಾ ಆನ್‌ಲೈನ್ ಮೂಲಕವೇ ಸುಲಭವಾಗಿ ದಾಖಲೆಗಳನ್ನು ಪಡೆಯಬಹುದುContinue Reading

 ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಗಂಗಾವತಿ ಮಾರುಕಟ್ಟೆಯಲ್ಲಿ ಗರಂ ಸುದ್ದಿ: ಬಡವರ ಹೊಟ್ಟೆಗೆ ಕನ್ನ ಹಾಕುವ ‘ಅನ್ನ ಭಾಗ್ಯ’ ದಂಧೆಕೋರರ ಜಾಲ ಪತ್ತೆ! ಟೋಲ್ ಗೇಟ್ ಬಳಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ದಂಧೆಕೋರರು… ಗಂಗಾವತಿ: ಸರಕಾರ ಬಡವರ ಹಸಿವು ನೀಗಿಸಲು ನೀಡುವ ‘ಅನ್ನ ಭಾಗ್ಯ’ ಯೋಜನೆಯ ಉಚಿತ ಅಕ್ಕಿ, ಬಡವರ ತಟ್ಟೆ ಸೇರುವ ಮುನ್ನವೇ ಕಳ್ಳಸಂತೆಕೋರರ ಜೇಬು ತುಂಬಿಸುತ್ತಿರುವುದುContinue Reading

   ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ   ಗಂಗಾವತಿ ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆ: 8 ವರ್ಷಗಳ ಶಾಮೀದ್ ಮನಿಯಾರ್‌ ‘ದರ್ಬಾರ್’ಗೆ ಬ್ರೇಕ್‌; ನಗರ ಬ್ಲಾಕ್ ಕಾಂಗ್ರೆಸ್ ನೂತನ ಸಾರಥಿಯಾಗಿ ನಾಗರಾಜ್ ನಂದಾಪುರ ಆಯ್ಕೆ ಗಂಗಾವತಿ: ಕೊಪ್ಪಳ ಜಿಲ್ಲೆಯ ರಾಜಕೀಯದ ಕೇಂದ್ರಬಿಂದುವಾಗಿರುವ ಗಂಗಾವತಿ ವಿಧಾನಸಭಾ ಕ್ಷೇತ್ರದ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಕಳೆದ ಎಂಟು ವರ್ಷಗಳಿಂದ ನಿರಂತರವಾಗಿContinue Reading

  ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಗಂಗಾವತಿ (ವಡ್ಡರಹಟ್ಟಿ): ಇಲ್ಲಿನ ಪ್ರತಿಷ್ಠಿತ ಶ್ರೀ ಚೈತನ್ಯ ಟೆಕ್ನೋ ಶಾಲೆಯಲ್ಲಿ ಇತ್ತೀಚೆಗೆ ಯು ಕೆ ಜಿ (UKG- IK2 & IK 2 Mav) ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ‘ಗ್ರಾಜ್ಯುವೇಷನ್ ಡೇ’ (ಪದವಿ ಪ್ರದಾನ ದಿನಾಚರಣೆ) ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಜರುಗಿತು. ದಿನಾಂಕ 04/04/2026 ರಂದು ನಡೆದContinue Reading

  ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಹೊಸಪೇಟೆ: ಈ ನಾಡಿನ ಯಾವ ಮೂಲೆಯಲ್ಲಿ ನೋಡಿದರೂ ಸರಿ, ಅಲ್ಲಿ ಲಂಚದ ದುರ್ವಾಸನೆ ಮೂಗಿಗೆ ಬಡಿಯುತ್ತದೆ. ಜನ ಬೆವರು ಸುರಿಸಿ ಕೆಲಸ ಮಾಡಿದರೂ, ಅವರ ನ್ಯಾಯಯುತ ಹಕ್ಕನ್ನು ಪಡೆಯಲು ಮತ್ತಷ್ಟು ಬೆವರು ಸುರಿಸಬೇಕು. ಇನ್ನು ಕೆಲವೊಮ್ಮೆ ರಕ್ತವನ್ನೇ ಹರಿಸಬೇಕು! ವಿಜಯನಗರದ ಹೊಸಪೇಟೆಯ PWD ಕಚೇರಿಯಲ್ಲಿ ನಡೆದ ಘಟನೆ ಈ ಸತ್ಯಕ್ಕೆ ಹಿಡಿದContinue Reading

   ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ   ಚೈತನ್ಯ ಟೆಕ್ನೋ. ವಿದ್ಯಾನಿಕೇತನ.  ಕಿಷ್ಕಿಂಧ ಶಾಲೆಯ ಹಾದಿಯಲ್ಲಿ ರಕ್ತದ ಕಲೆ: ಮೂರು ಶಾಲೆಗಳ ಪ್ರತಿಷ್ಠೆಗೆ ಬಲಿಯಾದನೇ ಅಪ್ಪ? ಗಂಗಾವತಿ: ಆ ಪುಟ್ಟ ಕಂದಮ್ಮನ ಕಣ್ಣಲ್ಲಿ ಇನ್ನೂ ಆ ಭೀಕರತೆಯ ನೆರಳು ಹಾಗೆಯೇ ಇದೆ. ತನ್ನಪ್ಪನ ಬೆನ್ನಿಗೆ ಅಂಟಿಕೊಂಡು ಹೋದ ಮಗು ಈಗ ಅನಾಥ ಪ್ರಜ್ಞೆಯಲ್ಲಿ ನಲುಗುತ್ತಿದೆ. ಚೈತನ್ಯ ಟೆಕ್ನೋ ಶಾಲೆಯContinue Reading

   ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಬೆಳ್ಳಂಬೆಳಗ್ಗೆ ಚೈತನ್ಯದ ಚೌಕಟ್ಟಿನಲ್ಲಿ ಹೈಡ್ರಾಮಾ: ಶಿಸ್ತಿನ ಹೆಸರಲ್ಲಿ ಪ್ರಾಂಶುಪಾಲರ ‘ಪವರ್ ಆಟ’! ​ಬೆಂಗಳೂರಿನ ಯಾವುದೋ ಒಂದು ಮೂಲೆಯಲ್ಲಲ್ಲ, ನಮ್ಮ ನಿಮ್ಮ ಕಣ್ಣೆದುರೇ ಇರುವ ಗಂಗಾವತಿಯ ‘ಶ್ರೀ ಚೈತನ್ಯ ಟೆಕ್ನೋ ಶಾಲೆ’ಯ ಗೇಟಿನ ಮುಂದೆ ಇಂದು ಬೆಳಗ್ಗೆ ಹವಾಮಾನಕ್ಕಿಂತ ಹೆಚ್ಚಾಗಿ ಪಾಲಕರ ರಕ್ತ ಕುದಿಯುತ್ತಿತ್ತು. ವಿಷಯ ಸಿಂಪಲ್, ಆದರೆ ಅಲ್ಲಿ ನಡೆದ ಘಟನೆಗಳುContinue Reading

  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಪತ್ರಕರ್ತ ಚಂದ್ರಶೇಖರ್ ಮುಕ್ಕುಂದಿ ಆಯ್ಕೆ ದಿನಾಂಕ: 01 ಫೆಬ್ರವರಿ 2026ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ವರದಿ: ಗೌಸ್ ದಫೇದಾರ್ ಗಂಗಾವತಿ. ನಾಡಿನ ಪ್ರಮುಖ ದಿನಪತ್ರಿಕೆಯಾದ ‘ವಿಜಯ ಕರ್ನಾಟಕ’ದ ಹಿರಿಯ ವರದಿಗಾರರಾದ ಚಂದ್ರಶೇಖರ್ ಅವರು ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವContinue Reading

  ಸರಕಾರಿ ಕುರ್ಚಿಗಳ ಮೇಲೆ ‘ಸೌದಾಗರ್ರು’: ರಾಮರೆಡ್ಡಿ-ದೇವಣ್ಣ ಕಂಪನಿಯ ಅಗ್ರಿಮೆಂಟ್ ದಂಧೆ!ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ವಿಶೇಷ ವರದಿ: ಗೌಸ್ ದಫೇದಾರ್ ಪಬ್ಲಿಕ್ ಪವರ್ ನ್ಯೂಸ್. ಗಂಗಾವತಿ : ಕಾಗದದ ಮೇಲೆ ಸಭ್ಯರಂತೆ ಕಾಣುವ ಇವರ ಮುಖವಾಡದ ಹಿಂದಿನ ಕಥೆ ಓದಿ: ಅದು ಅಧಿಕಾರದ ಅಮಲು. ಜನರ ತೆರಿಗೆ ಹಣವನ್ನು ತಮ್ಮ ಮನೆಯ ಅಟ್ಟದ ಮೇಲೆ ಕುಳಿತು ಹಂಚಿಕೊಳ್ಳುವ ಅಹಂಕಾರ.Continue Reading

   ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಕಲಾವಿದರು ಹಾಗೂ ಸಮಾಜಸೇವಕರಾದ ಶ್ರೀಮತಿ ರಾಧಾ ಉಮೇಶ್ ಅವರಿಗೆ “ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ” ಆಯ್ಕೆ. ​ಗಂಗಾವತಿ: ಶ್ರೀನಿಧಿ ಫೌಂಡೇಶನ್ (ರಿ) ಕರ್ನಾಟಕ ಹಾಗೂ ಪ್ರತಿಫಲ ಫೌಂಡೇಶನ್ (ರಿ) ಧಾರವಾಡ ಇವರಿಂದ ನೀಡಲಾಗುವ ರಾಷ್ಟ್ರೀಯ ಸಮಾಜಸೇವಾ ರತ್ನ ಪ್ರಶಸ್ತಿಗೆ ಗಂಗಾವತಿಯ ಕಲಾವಿದರು ಹಾಗೂ ಸಮಾಜಸೇವಕರಾದ ಶ್ರೀಮತಿ ರಾಧಾ ಉಮೇಶ ಅವರುContinue Reading