ಗಂಗಾವತಿ ಮಾರುಕಟ್ಟೆಯಲ್ಲಿ ಗರಂ ಸುದ್ದಿ: ಬಡವರ ಹೊಟ್ಟೆಗೆ ಕನ್ನ ಹಾಕುವ ‘ಅನ್ನ ಭಾಗ್ಯ’ ದಂಧೆಕೋರರ ಜಾಲ ಪತ್ತೆ! ಟೋಲ್ ಗೇಟ್ ಬಳಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ದಂಧೆಕೋರರು…
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಗಂಗಾವತಿ ಮಾರುಕಟ್ಟೆಯಲ್ಲಿ ಗರಂ ಸುದ್ದಿ: ಬಡವರ ಹೊಟ್ಟೆಗೆ ಕನ್ನ ಹಾಕುವ ‘ಅನ್ನ ಭಾಗ್ಯ’ ದಂಧೆಕೋರರ ಜಾಲ ಪತ್ತೆ! ಟೋಲ್ ಗೇಟ್ ಬಳಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ದಂಧೆಕೋರರು… ಗಂಗಾವತಿ: ಸರಕಾರ ಬಡವರ ಹಸಿವು ನೀಗಿಸಲು ನೀಡುವ ‘ಅನ್ನ ಭಾಗ್ಯ’ ಯೋಜನೆಯ ಉಚಿತ ಅಕ್ಕಿ, ಬಡವರ ತಟ್ಟೆ ಸೇರುವ ಮುನ್ನವೇ ಕಳ್ಳಸಂತೆಕೋರರ ಜೇಬು ತುಂಬಿಸುತ್ತಿರುವುದುContinue Reading



















