ಇನ್ಮುಂದೆ ಕಂದಾಯ ದಾಖಲೆಗಳಿಗಾಗಿ ತಾಲೂಕು ಕಚೇರಿಗೆ ಅಲೆಯಬೇಕಿಲ್ಲ; ನಾಡಕಚೇರಿ ಹಾಗೂ ಆನ್‌ಲೈನ್‌ನಲ್ಲೇ ಲಭ್ಯ! ಗಂಗಾವತಿ: ಕಂದಾಯ ಇಲಾಖೆಯ ಹಳೆಯ ಕಡತಗಳು ಹಾಗೂ ದಾಖಲೆಗಳಿಗಾಗಿ ಸಾರ್ವಜನಿಕರು ಇನ್ಮುಂದೆ ತಾಲೂಕು ಕಚೇರಿಗೆ ಅಲೆಯುವ ಅಥವಾ ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವ ಅಗತ್ಯವಿಲ್ಲ. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಭೂಸುರಕ್ಷಾ ಯೋಜನೆ’ಯಡಿ ತಹಶೀಲ್ದಾರ್ ಕಚೇರಿಯ ಅಭಿಲೇಖಾಲಯದ (ರೆಕಾರ್ಡ್ ರೂಮ್) ಹಳೆಯ ಕಡತಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದ್ದು, ಸಾರ್ವಜನಿಕರು ಇನ್ಮುಂದೆ ನಾಡಕಚೇರಿ ಅಥವಾ ಆನ್‌ಲೈನ್ ಮೂಲಕವೇ ಸುಲಭವಾಗಿ ದಾಖಲೆಗಳನ್ನು ಪಡೆಯಬಹುದುContinue Reading

   ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ   ಗಂಗಾವತಿ ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆ: 8 ವರ್ಷಗಳ ಶಾಮೀದ್ ಮನಿಯಾರ್‌ ‘ದರ್ಬಾರ್’ಗೆ ಬ್ರೇಕ್‌; ನಗರ ಬ್ಲಾಕ್ ಕಾಂಗ್ರೆಸ್ ನೂತನ ಸಾರಥಿಯಾಗಿ ನಾಗರಾಜ್ ನಂದಾಪುರ ಆಯ್ಕೆ ಗಂಗಾವತಿ: ಕೊಪ್ಪಳ ಜಿಲ್ಲೆಯ ರಾಜಕೀಯದ ಕೇಂದ್ರಬಿಂದುವಾಗಿರುವ ಗಂಗಾವತಿ ವಿಧಾನಸಭಾ ಕ್ಷೇತ್ರದ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಕಳೆದ ಎಂಟು ವರ್ಷಗಳಿಂದ ನಿರಂತರವಾಗಿContinue Reading

  ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಹೊಸಪೇಟೆ: ಈ ನಾಡಿನ ಯಾವ ಮೂಲೆಯಲ್ಲಿ ನೋಡಿದರೂ ಸರಿ, ಅಲ್ಲಿ ಲಂಚದ ದುರ್ವಾಸನೆ ಮೂಗಿಗೆ ಬಡಿಯುತ್ತದೆ. ಜನ ಬೆವರು ಸುರಿಸಿ ಕೆಲಸ ಮಾಡಿದರೂ, ಅವರ ನ್ಯಾಯಯುತ ಹಕ್ಕನ್ನು ಪಡೆಯಲು ಮತ್ತಷ್ಟು ಬೆವರು ಸುರಿಸಬೇಕು. ಇನ್ನು ಕೆಲವೊಮ್ಮೆ ರಕ್ತವನ್ನೇ ಹರಿಸಬೇಕು! ವಿಜಯನಗರದ ಹೊಸಪೇಟೆಯ PWD ಕಚೇರಿಯಲ್ಲಿ ನಡೆದ ಘಟನೆ ಈ ಸತ್ಯಕ್ಕೆ ಹಿಡಿದContinue Reading

   ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ   ಚೈತನ್ಯ ಟೆಕ್ನೋ. ವಿದ್ಯಾನಿಕೇತನ.  ಕಿಷ್ಕಿಂಧ ಶಾಲೆಯ ಹಾದಿಯಲ್ಲಿ ರಕ್ತದ ಕಲೆ: ಮೂರು ಶಾಲೆಗಳ ಪ್ರತಿಷ್ಠೆಗೆ ಬಲಿಯಾದನೇ ಅಪ್ಪ? ಗಂಗಾವತಿ: ಆ ಪುಟ್ಟ ಕಂದಮ್ಮನ ಕಣ್ಣಲ್ಲಿ ಇನ್ನೂ ಆ ಭೀಕರತೆಯ ನೆರಳು ಹಾಗೆಯೇ ಇದೆ. ತನ್ನಪ್ಪನ ಬೆನ್ನಿಗೆ ಅಂಟಿಕೊಂಡು ಹೋದ ಮಗು ಈಗ ಅನಾಥ ಪ್ರಜ್ಞೆಯಲ್ಲಿ ನಲುಗುತ್ತಿದೆ. ಚೈತನ್ಯ ಟೆಕ್ನೋ ಶಾಲೆಯContinue Reading

   ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಬೆಳ್ಳಂಬೆಳಗ್ಗೆ ಚೈತನ್ಯದ ಚೌಕಟ್ಟಿನಲ್ಲಿ ಹೈಡ್ರಾಮಾ: ಶಿಸ್ತಿನ ಹೆಸರಲ್ಲಿ ಪ್ರಾಂಶುಪಾಲರ ‘ಪವರ್ ಆಟ’! ​ಬೆಂಗಳೂರಿನ ಯಾವುದೋ ಒಂದು ಮೂಲೆಯಲ್ಲಲ್ಲ, ನಮ್ಮ ನಿಮ್ಮ ಕಣ್ಣೆದುರೇ ಇರುವ ಗಂಗಾವತಿಯ ‘ಶ್ರೀ ಚೈತನ್ಯ ಟೆಕ್ನೋ ಶಾಲೆ’ಯ ಗೇಟಿನ ಮುಂದೆ ಇಂದು ಬೆಳಗ್ಗೆ ಹವಾಮಾನಕ್ಕಿಂತ ಹೆಚ್ಚಾಗಿ ಪಾಲಕರ ರಕ್ತ ಕುದಿಯುತ್ತಿತ್ತು. ವಿಷಯ ಸಿಂಪಲ್, ಆದರೆ ಅಲ್ಲಿ ನಡೆದ ಘಟನೆಗಳುContinue Reading

  ಸರಕಾರಿ ಕುರ್ಚಿಗಳ ಮೇಲೆ ‘ಸೌದಾಗರ್ರು’: ರಾಮರೆಡ್ಡಿ-ದೇವಣ್ಣ ಕಂಪನಿಯ ಅಗ್ರಿಮೆಂಟ್ ದಂಧೆ!ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ವಿಶೇಷ ವರದಿ: ಗೌಸ್ ದಫೇದಾರ್ ಪಬ್ಲಿಕ್ ಪವರ್ ನ್ಯೂಸ್. ಗಂಗಾವತಿ : ಕಾಗದದ ಮೇಲೆ ಸಭ್ಯರಂತೆ ಕಾಣುವ ಇವರ ಮುಖವಾಡದ ಹಿಂದಿನ ಕಥೆ ಓದಿ: ಅದು ಅಧಿಕಾರದ ಅಮಲು. ಜನರ ತೆರಿಗೆ ಹಣವನ್ನು ತಮ್ಮ ಮನೆಯ ಅಟ್ಟದ ಮೇಲೆ ಕುಳಿತು ಹಂಚಿಕೊಳ್ಳುವ ಅಹಂಕಾರ.Continue Reading

“ಖಾಕಿ ಕೋಟೆಯ ಒಳಗಿನ ಮೃದು ಸ್ವಭಾವದ ಅಧಿಕಾರಿ ವರ್ಗಾವಣೆ”  ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ   ಗಂಗಾವತಿ ‘ಸ್ನೇಹಜೀವಿ’ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ಮಾಳಿ ವರ್ಗಾವಣೆ: ಮಸ್ಕಿ ವೃತ್ತಕ್ಕೆ ಸ್ಥಳನಿಯುಕ್ತಿ ಗಂಗಾವತಿ: ಪೊಲೀಸ್ ಇಲಾಖೆ ಎಂದರೆ ಜನಸಾಮಾನ್ಯರಲ್ಲಿ ಒಂದು ರೀತಿಯ ಭಯ, ಆತಂಕ ಸಹಜ. ಆದರೆ, ತಮ್ಮ ನಯವಿನಯ ಹಾಗೂ ಜನಸ್ನೇಹಿ ಆಡಳಿತದ ಮೂಲಕ ಗಂಗಾವತಿ ನಗರದ ಜನರ ಮನಗೆದ್ದಿದ್ದContinue Reading

  ಗಂಗಾವತಿ : ನಗರ ಠಾಣೆಯ ಸ್ನೇಹಜೀವಿ ಎಂದೇ ಹೆಸರಾದ ಪ್ರಕಾಶ್ ಮಾಳಿ ಪಿ ಐ ಇವರನ್ನು ಮಸ್ಕಿ ವೃತ್ತಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ   ಒಬ್ಬ ಪೊಲೀಸ್ ಪೇದೆ ಹತ್ತಿರ ಮಾತನಾಡಿಸಬೇಕೆಂದರೆ ಒಂದು ರೀತಿಯ ಭಯ ಇರುತ್ತಿತ್ತು ಸಾರ್ವಜನಿಕರಲ್ಲಿ ಏಕೆಂದರೆ ಅವರು ನಾನು ಪೊಲೀಸ್ ಎಂಬ ಅಹಂ ಅವರಲ್ಲಿ ಇರುತ್ತಿತ್ತು. ಅಂತಹದರಲ್ಲಿContinue Reading

ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ ಕೊಪ್ಪಳ ನಗರಸಭೆಗೆ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕಾರ :   ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಕೊಪ್ಪಳ : ಅಧ್ಯಕ್ಷರ ಅವಧಿ ವಿಸ್ತರಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ. ಇಂದು ಕೊಪ್ಪಳ ‌ನಗರಸಭೆಗೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅಧಿಕಾರ ಸ್ವೀಕಾರ ಮಾಡಿದರು. ಈ ಮೂಲಕ ಕೊಪ್ಪಳ ನಗರಸಭೆContinue Reading

ನಕಲಿ ಭೂದಾಖಲೆಗಳ ಸೇರ್ಪಡೆ: 16 ಸರ್ಕಾರಿ ನೌಕರರ ಮೇಲೆ ಎಫ್ ಐ ಆರ್ ದಾಖಲು  ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಬೆಂಗಳೂರಿನ ನಗರ : ನವಂಬರ್ 28 ಆನೇಕಲ್ ತಾಲ್ಲೂಕಿನ, ಅಭಿಲೇಖಾಲಯ (ರೆಕಾರ್ಡ್ ರೂಮ್ಸ್) ಕಾರ್ಯಾಲಯದ ಕೆಲವು ಸಿಬ್ಬಂದಿಗಳು ಭೂಗಳ್ಳರ ಜೊತೆ ಶಾಮೀಲಾಗಿ ನಕಲಿ ದಾಖಲಾತಿಗಳನ್ನು ಸೇರಿಸಿ ಸರ್ಕಾರಿ ಜಮೀನುಗಳ ಕಬಳಿಕೆಗೆ ಸಹಕರಿಸಿರುವುದು ಕಂಡುಬಂದಿದ್ದು, ಒಟ್ಟು 16 ಸರ್ಕಾರಿContinue Reading