ಇನ್ಮುಂದೆ ಕಂದಾಯ ದಾಖಲೆಗಳಿಗಾಗಿ ತಾಲೂಕು ಕಚೇರಿಗೆ ಅಲೆಯಬೇಕಿಲ್ಲ; ನಾಡಕಚೇರಿ ಹಾಗೂ ಆನ್ಲೈನ್ನಲ್ಲೇ ಲಭ್ಯ!
ಇನ್ಮುಂದೆ ಕಂದಾಯ ದಾಖಲೆಗಳಿಗಾಗಿ ತಾಲೂಕು ಕಚೇರಿಗೆ ಅಲೆಯಬೇಕಿಲ್ಲ; ನಾಡಕಚೇರಿ ಹಾಗೂ ಆನ್ಲೈನ್ನಲ್ಲೇ ಲಭ್ಯ! ಗಂಗಾವತಿ: ಕಂದಾಯ ಇಲಾಖೆಯ ಹಳೆಯ ಕಡತಗಳು ಹಾಗೂ ದಾಖಲೆಗಳಿಗಾಗಿ ಸಾರ್ವಜನಿಕರು ಇನ್ಮುಂದೆ ತಾಲೂಕು ಕಚೇರಿಗೆ ಅಲೆಯುವ ಅಥವಾ ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವ ಅಗತ್ಯವಿಲ್ಲ. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಭೂಸುರಕ್ಷಾ ಯೋಜನೆ’ಯಡಿ ತಹಶೀಲ್ದಾರ್ ಕಚೇರಿಯ ಅಭಿಲೇಖಾಲಯದ (ರೆಕಾರ್ಡ್ ರೂಮ್) ಹಳೆಯ ಕಡತಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದ್ದು, ಸಾರ್ವಜನಿಕರು ಇನ್ಮುಂದೆ ನಾಡಕಚೇರಿ ಅಥವಾ ಆನ್ಲೈನ್ ಮೂಲಕವೇ ಸುಲಭವಾಗಿ ದಾಖಲೆಗಳನ್ನು ಪಡೆಯಬಹುದುContinue Reading













