ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಬೆಳ್ಳಂಬೆಳಗ್ಗೆ ಚೈತನ್ಯದ ಚೌಕಟ್ಟಿನಲ್ಲಿ ಹೈಡ್ರಾಮಾ: ಶಿಸ್ತಿನ ಹೆಸರಲ್ಲಿ ಪ್ರಾಂಶುಪಾಲರ ‘ಪವರ್ ಆಟ’! ​ಬೆಂಗಳೂರಿನ ಯಾವುದೋ ಒಂದು ಮೂಲೆಯಲ್ಲಲ್ಲ, ನಮ್ಮ ನಿಮ್ಮ ಕಣ್ಣೆದುರೇ ಇರುವ ಗಂಗಾವತಿಯ ‘ಶ್ರೀ ಚೈತನ್ಯ ಟೆಕ್ನೋ ಶಾಲೆ’ಯ ಗೇಟಿನ ಮುಂದೆ ಇಂದು ಬೆಳಗ್ಗೆ ಹವಾಮಾನಕ್ಕಿಂತ ಹೆಚ್ಚಾಗಿ ಪಾಲಕರ ರಕ್ತ ಕುದಿಯುತ್ತಿತ್ತು. ವಿಷಯ ಸಿಂಪಲ್, ಆದರೆ ಅಲ್ಲಿ ನಡೆದ ಘಟನೆಗಳುContinue Reading

  ಸರಕಾರಿ ಕುರ್ಚಿಗಳ ಮೇಲೆ ‘ಸೌದಾಗರ್ರು’: ರಾಮರೆಡ್ಡಿ-ದೇವಣ್ಣ ಕಂಪನಿಯ ಅಗ್ರಿಮೆಂಟ್ ದಂಧೆ!ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ವಿಶೇಷ ವರದಿ: ಗೌಸ್ ದಫೇದಾರ್ ಪಬ್ಲಿಕ್ ಪವರ್ ನ್ಯೂಸ್. ಗಂಗಾವತಿ : ಕಾಗದದ ಮೇಲೆ ಸಭ್ಯರಂತೆ ಕಾಣುವ ಇವರ ಮುಖವಾಡದ ಹಿಂದಿನ ಕಥೆ ಓದಿ: ಅದು ಅಧಿಕಾರದ ಅಮಲು. ಜನರ ತೆರಿಗೆ ಹಣವನ್ನು ತಮ್ಮ ಮನೆಯ ಅಟ್ಟದ ಮೇಲೆ ಕುಳಿತು ಹಂಚಿಕೊಳ್ಳುವ ಅಹಂಕಾರ.Continue Reading

“ಖಾಕಿ ಕೋಟೆಯ ಒಳಗಿನ ಮೃದು ಸ್ವಭಾವದ ಅಧಿಕಾರಿ ವರ್ಗಾವಣೆ”  ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ   ಗಂಗಾವತಿ ‘ಸ್ನೇಹಜೀವಿ’ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ಮಾಳಿ ವರ್ಗಾವಣೆ: ಮಸ್ಕಿ ವೃತ್ತಕ್ಕೆ ಸ್ಥಳನಿಯುಕ್ತಿ ಗಂಗಾವತಿ: ಪೊಲೀಸ್ ಇಲಾಖೆ ಎಂದರೆ ಜನಸಾಮಾನ್ಯರಲ್ಲಿ ಒಂದು ರೀತಿಯ ಭಯ, ಆತಂಕ ಸಹಜ. ಆದರೆ, ತಮ್ಮ ನಯವಿನಯ ಹಾಗೂ ಜನಸ್ನೇಹಿ ಆಡಳಿತದ ಮೂಲಕ ಗಂಗಾವತಿ ನಗರದ ಜನರ ಮನಗೆದ್ದಿದ್ದContinue Reading

  ಗಂಗಾವತಿ : ನಗರ ಠಾಣೆಯ ಸ್ನೇಹಜೀವಿ ಎಂದೇ ಹೆಸರಾದ ಪ್ರಕಾಶ್ ಮಾಳಿ ಪಿ ಐ ಇವರನ್ನು ಮಸ್ಕಿ ವೃತ್ತಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ   ಒಬ್ಬ ಪೊಲೀಸ್ ಪೇದೆ ಹತ್ತಿರ ಮಾತನಾಡಿಸಬೇಕೆಂದರೆ ಒಂದು ರೀತಿಯ ಭಯ ಇರುತ್ತಿತ್ತು ಸಾರ್ವಜನಿಕರಲ್ಲಿ ಏಕೆಂದರೆ ಅವರು ನಾನು ಪೊಲೀಸ್ ಎಂಬ ಅಹಂ ಅವರಲ್ಲಿ ಇರುತ್ತಿತ್ತು. ಅಂತಹದರಲ್ಲಿContinue Reading

ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ ಕೊಪ್ಪಳ ನಗರಸಭೆಗೆ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕಾರ :   ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಕೊಪ್ಪಳ : ಅಧ್ಯಕ್ಷರ ಅವಧಿ ವಿಸ್ತರಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ. ಇಂದು ಕೊಪ್ಪಳ ‌ನಗರಸಭೆಗೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅಧಿಕಾರ ಸ್ವೀಕಾರ ಮಾಡಿದರು. ಈ ಮೂಲಕ ಕೊಪ್ಪಳ ನಗರಸಭೆContinue Reading

ನಕಲಿ ಭೂದಾಖಲೆಗಳ ಸೇರ್ಪಡೆ: 16 ಸರ್ಕಾರಿ ನೌಕರರ ಮೇಲೆ ಎಫ್ ಐ ಆರ್ ದಾಖಲು  ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಬೆಂಗಳೂರಿನ ನಗರ : ನವಂಬರ್ 28 ಆನೇಕಲ್ ತಾಲ್ಲೂಕಿನ, ಅಭಿಲೇಖಾಲಯ (ರೆಕಾರ್ಡ್ ರೂಮ್ಸ್) ಕಾರ್ಯಾಲಯದ ಕೆಲವು ಸಿಬ್ಬಂದಿಗಳು ಭೂಗಳ್ಳರ ಜೊತೆ ಶಾಮೀಲಾಗಿ ನಕಲಿ ದಾಖಲಾತಿಗಳನ್ನು ಸೇರಿಸಿ ಸರ್ಕಾರಿ ಜಮೀನುಗಳ ಕಬಳಿಕೆಗೆ ಸಹಕರಿಸಿರುವುದು ಕಂಡುಬಂದಿದ್ದು, ಒಟ್ಟು 16 ಸರ್ಕಾರಿContinue Reading

  ಕೊಪ್ಪಳ: ಮಹಿಳೆಯನ್ನು ಬೈಕ್ ನಲ್ಲಿ ಕರೆದೊಯ್ದು, ಪಾಳುಬಿದ್ದ ಮನೆಯಲ್ಲಿ ಗ್ಯಾಂಗ್ ರೇಪ್! ನಾಲ್ವರ ಬಂಧನತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ   ನವೆಂಬರ್ 16 ರ ಸಂಜೆ ಈ ಘಟನೆ ನಡೆದಿದ್ದು, ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದಲ್ಲಿ ಲಕ್ಷ್ಣಣ ಕೆಂಚಪ್ಪ ಕರಗುಳಿ ರೋಣ, ಬಸವರಾಜ ಸೆಕ್ರೆಪ್, ಭೀಮಪ್ಪ ಮಹದೇವಪ್ಪ ಮಸ್ಕಿ ಹನುಮಾಪುರ ಮತ್ತು ಶಾಹಿಕುಮಾರ ಮಹದೇವಪ್ಪ ಮಸ್ಕಿ ಹನುಮಾಪುರContinue Reading

ತಹಶೀಲ್ದಾರ್ ಗೈರು: ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರಿಗೆ ಸೂಚನೆ ವಾರಂಟ್ ಜಾರಿ..! ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಕುಣಿಗಲ್: ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ ಸಮಗ್ರ ವರದಿ ಸಲ್ಲಿಸದ ಹಿನ್ನೆಲೆಯಲ್ಲಿ ನ್ಯಾಯಾಲಯವು ಕುಣಿಗಲ್ ಪೊಲೀಸ್ ಇನ್ಸ್‌ಪೆಕ್ಟರ್‌ ಅವರಿಗೆ ವರದಿ ಸಮೇತ ತಹಶೀಲ್ದಾರ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸೂಚಿಸಿದೆ.   ಕುಣಿಗಲ್ ತಾಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ಗೋಮಾಳContinue Reading

ಸೇವಾ ನ್ಯೂನ್ಯತೆ ಎಸಗಿದ ಓಲಾ ಕಂಪನಿಯಿಂದ ಗ್ರಾಹಕರಿಗೆ ಬಡ್ಡಿ ಸಹಿತ ಪರಿಹಾರ ನೀಡುವಂತೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶ  ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಕೊಪ್ಪಳ ನವೆಂಬರ್ 07: ಓಲಾ ಕಂಪನಿ ಬ್ಯಾಟರಿ ಬೈಕ್ ದುರಸ್ತಿ ಮಾಡುವಲ್ಲಿ ಹಾಗೂ ದೂರುದಾರರ ಮನವಿಗೆ ಸ್ಪಂದಿಸದೇ ಸೇವಾ ನ್ಯೂನ್ಯತೆ ಎಸಗಿದ ಹಿನ್ನೆಲೆಯಲ್ಲಿ ದೂರುದಾರರಿಗೆ ಬಡ್ಡಿ ಸಹಿತ ಪರಿಹಾರ ಮೊತ್ತ ನೀಡುವಂತೆ ಕೊಪ್ಪಳContinue Reading

   ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಗಂಗಾವತಿ : ನಗರಸಭೆ ಸದಸ್ಯರುಗಳ ಕನಸಿಗೆ ನಿರೇರಿಚಿದ ಸರ್ವೋಚ್ಚ ನ್ಯಾಯಾಲಯ ಕರ್ನಾಟಕದ ಹಲವಾರು ನಗರಸಭೆ ಸದಸ್ಯರುಗಳು ಅವಧಿ ವಿಸ್ತರಣೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನೂ ಏಕ ಕಾಲಕ್ಕೆ ವಜಾ ಮಾಡುವ ಮೂಲಕ ಗಂಗಾವತಿ ಸೇರಿದಂತೆ ಒಟ್ಟು 42 ನಗರಸಭೆ. 53 ಪುರಸಭೆ. ಹಾಗೂ 23 ಪಟ್ಟಣ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವಂತೆ 03/11/2025 ರಂದುContinue Reading