ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ     ತುಂಗಭದ್ರಾ ಅಣೆಕಟ್ಟಿನಿಂದ ಇಂದು ಸಂಜೆ 4 ಗಂಟೆಗೆ 20 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡುವ ಮೂಲಕ ಸುತ್ತ ಮುತ್ತಲಿನ ಜನರೂ ಎಚ್ಚರಿಕೆಯಿಂದಿರಬೇಕು   ಹೊಸಪೇಟೆ : ತುಂಗಾ ನದಿ ಮತ್ತು ವರದಾ ನದಿಯಿಂದ ಹೊರ ಹರಿವುಗಳನ್ನು ಪರಿಗಣಿಸಿದರೆ, ತುಂಗಭದ್ರ ಅಣೆಕಟ್ಟಿಗೆ ಒಳಹರಿವು ಹೆಚ್ಚುತ್ತಿದೆ. ಆದ್ದರಿಂದ, “ನದಿಗೆ ಹೊರಹರಿವುContinue Reading

  ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ   ಗಂಗಾವತಿ ತಾಲ್ಲೂಕು ಭೂ ನ್ಯಾಯಮಂಡಳಿಗೆ ಇಂದು ನಾಮನಿರ್ದೇಶನ ಸದಸ್ಯರ ಪದಗ್ರಹಣ   ಗಂಗಾವತಿ : ತಾಲೂಕ ಭೂ ನ್ಯಾಯ ಮಂಡಳಿಗೆ ರಾಜ್ಯ ಸರಕಾರದ ಆಧೀನ ಕಾರ್ಯದರ್ಶಿಗಳಿಂದ ಈ ಕೆಳಕಂಡ ಸದಸ್ಯರನ್ನು ನಾಮ ನಿರ್ದೇಶನ ಮಾಡಿ 22 ಜೂಲೈ ಸೋಮವಾರ ರಂದು ಆದೇಶ ಹೊರಡಿಸಿದ್ದಾರೆ,   ಇಂದು ದಿನಾಂಕ: 24-07-2024 ಬುಧವಾರContinue Reading

  ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ   ಮಹಿಳೆಯರಿಗೆ ಮಂಗನ ಕಾಟ… ಅರಣ್ಯ ಇಲಾಖೆ ಚೆಲ್ಲಾಟ… ಗಂಗಾವತಿ : ನಗರದ ಚಲುವಾದಿ ವಾರ್ಡ್ ನಲ್ಲಿ ಕಳೆದ ಎರಡು ತಿಂಗಳುಗಳಿಂದ ಮಹಿಳೆಯರಿಗೆ ಬಹಿರ್ದೆಸೆಗೆ ( ಶೌಚಾಲಯಕ್ಕೆ) ಹೋಗಲು ಮಂಗನ ಕಾಟವಾಗಿದ್ದು ಇದರಿಂದ ಬೇಸೆತ್ತ ಮಹಿಳೆಯರು ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿರುತ್ತಾರೆ, ಮಾಹಿತಿ ಬಂದ ಮೇಲೂ ಇದರ ಬಗ್ಗೆContinue Reading

   ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ     ಗಂಗಾವತಿಯ ಮೂವ್ವರು ಯುವಕರ ದುರ್ಮರಣ ರೈಲು ಹರಿದು ಸಾವನ್ನಪ್ಪಿದ ಯುವಕರು, ಕುಡಿದ ಮತ್ತಿನಲ್ಲಿ ರೈಲ್ವೇ ಟ್ರ್ಯಾಕ್‌ ಮೇಲೆ ಮಲಗಿದ್ದ ಮೂವರು ಯುವಕರು,  ರೈಲು ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವು,   ಗಂಗಾವತಿ :  ರೈಲ್ವೇ ಟ್ರ್ಯಾಕ್‌ ಮೇಲೆ ಕುಡಿದ ಮತ್ತಿನಲ್ಲಿ ಮಲಗಿದ್ದ ಮೂವರು ಯುವಕರ ಮೇಲೆ ರೈಲುContinue Reading

   ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ   ನೇತ್ರ, ದಂತ, ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಬೃಹತ್ ಉಚಿತ ಆರೋಗ್ಯ ಶಿಬಿರ ಮತ್ತು ಉಚಿತ ರಕ್ತದಾನ ಶಿಬಿರ,       ಗಂಗಾವತಿ: ಲಯನ್ಸ್ ಕ್ಲಬ್ ವಿಜಯನಗರ ಬೆಂಗಳೂರು, ವೈದೇಹಿ ಆಸ್ಪತ್ರೆ ಬೆಂಗಳೂರು, ಶ್ರೀಮತಿ ಎ. ಕನಕರತ್ನದೇವಿ ಚಾರಿಟೇಬಲ್ ಟ್ರಸ್ಟ್ (ರಿ) ಶ್ರೀರಾಮನಗರ, ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಘContinue Reading